Tuesday, 6 October 2020
ದಿನಾಂಕ ೦೬.೦೯.೨೦.ರಂದು ವಠಾರ ಶಾಲೆ ಗುರು ಭವನದಲ್ಲಿ ಮಕ್ಕಳಿಗೆ ಕೋವಿಡ ೧೯.ರಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಹಾಗೂ ಸೈನಿಟೈಜರ ಕೈ ಕಾಲು ತೊಳೆದು ಊಟ ತಿಂಡಿ ಮಾಡಲು ತಿಳಿಸಿ ಹೇಳಲಾಯಿತು ಹಾಗೂ ಮಕ್ಕಳಿಗೆ ರಾಷ್ಟ್ರಗೀತೆ ನಾಡಗೀತೆ ಹಾಡುವ ಮೂಲಕ ಪ್ರಾರಂಭಿಸಿ ನಿನ್ನೆ ಹೇಳಿದ ಗ್ರಹ ಪಾಠದ ನೆನಪು ಮಾಡಿಕೊಂಡು ಏಕವಚನ ಮತ್ತು ಬಹುವಚನ ಬರೆದುಕೊಂಡು ಬರಲು ತಿಳಿ ಸಲಾಯಿತು.ಸಹಿಪ್ರಾಶಾಲೆಉದು೯ಬಗಲ್ಲಿ.ಔರಾದ.ಬಿ.ಕೆ.ಸಿ.ಬಾವಗೆ.ಸಶಿ.
Subscribe to:
Post Comments (Atom)
No comments:
Post a Comment