Tuesday, 29 September 2020

ದಿನಾಂಕ ೨೯.೦೯.೨೦೨೦ರಂದು ವಠಾರ ಶಾಲೆ ಗುರು ಭವನದಲ್ಲಿ ಮಕ್ಕಳಿಗೆ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡುವ ಮೂಲಕ ಪ್ರಾರಂಭಿಸಿ ಮಕ್ಕಳಿಗೆ ಕೋವಿಡ ೧೯.ರಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಹಾಗೂ ಸೈನಿಟೈಜರ ಕೈ ಕಾಲು ತೊಳೆದು ಊಟ ಮಾಡಿ ಎಂದು ತಿಳಿಸಿಹೇಳಲಾಯಿತು ಮಕ್ಕಳಿಗೆ ಕನ್ನಡದ ಏಕವಚನ ಮತ್ತು ಬಹುವಚನ ಬರೆದುಕೋಡಲ್ಲಾಯಿತ್ತು, ನೀನ್ನೆ ಹೇಳಿದ ಗ್ರಹ ಪಾಠದ ನೆನಪು ಮಾಡಿಕೊಂಡು ಪುನರಾವರ್ತನೆ ಮಾಡಲಾಯಿತು.ಸಹಿಪ್ರಾಶಾಲೆಉದು೯.ಬ.ಗಲ್ಲಿ.ಔರಾದ.ಬಿ.ಕ.ಬಾವಗೆ.ಸಶಿ.

No comments:

Post a Comment